ಗ್ಯಾಲರಿ
2ನೇ ಆಗಸ್ಟ್ 2025ರಂದು ನಡೆದ ಸಂಘಟನಾ ಸಭೆ
ಮುಂಬರುವ ವಾರ್ಷಿಕ ಸಾಮಾನ್ಯ ಸಭೆ, ಮುಖ್ಯಸಭೆ ಹಾಗೂ ಉಪಸಭೆಗಳ ಆಯೋಜನೆಯ ಕುರಿತು ಚರ್ಚೆ ನಡೆಸಲಾಯಿತು.
ಸ್ವಾಮಿ ವೇದಾಂತ ದೇಶಿಕರ ಪಾದುಕಾ ಸಹಸ್ರ ಪಾರಾಯಣ ಮಹೋತ್ಸವ. ಲೋಕ ಕಲ್ಯಾಣಾರ್ಥ, ವಿಶ್ವ ಶಾಂತಿ ಮತ್ತು ಸಮಾಜ ಹಿತಕ್ಕಾಗಿ…
ಭಾನುವಾರ ಜುಲೈ 13, 2025
ಪಾದುಕ ಸಹಸ್ರ ಪಾರಾಯಣ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೆ ಹೆಬ್ಬಾರ್ ಶ್ರೀ ವೈಷ್ಣವ ಸಭಾ (ರಿ) ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.
ಪಾದುಕ ಸಹಸ್ರ ಪಾರಾಯಣ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೆ ಹೆಬ್ಬಾರ್ ಶ್ರೀ ವೈಷ್ಣವ ಸಭಾ (ರಿ) ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.